ಪೋಸ್ಟ್‌ಗಳು

ಆಗಸ್ಟ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
 ಮಳೆನಾಡು ನಮ್ಮೂರು ಪರವೂರಿನಲ್ಲಿ ನಮ್ಮೂರಿನ ಹೆಸರು.ಭಾಷೆ ಕೇಳಿದ ಕೂಡಲೇ ಕಿವಿ ಒಮ್ಮೆ ನೆಟ್ಟಗೆ ಆಗುವುದು. ಎಲ್ಲರಿಗೂ ಅವರ ಊರು , ಭಾಷೆ ಮೇಲೆ ಅಷ್ಟೊಂದು ಅಭಿಮಾನ ಇರುತ್ತದೆ. ಮಲೆನಾಡು ಅಂತ ಗುರುತಿಸಲ್ಪಡುವ ನಮ್ಮೂರು ಶಿವಮೊಗ್ಗ. ಮಲೆನಾಡಿನ ಸೊಬಗು ಆ  ಪ್ರಕೃತಿ ಸೌಂದರ್ಯ ಹಚ್ಚ ಹಸಿರಾದ ಕಾಡು, ಸುತ್ತಲೂ ಅಡಿಕೆ ತೋಟಗಳು,  ಭತ್ತದ ಗದ್ದೆಗಳು. ತಂಪಾದ ವಾತಾವರಣ, ಹೆಚ್ಚಿನ ಕಾಡು ಇವು ಇಲ್ಲಿನ ವಿಶೇಷತೆಗಳು. ಕಾಡು ಹೆಚ್ಚು ಇರುವುದರಿಂದ ಮಳೆಯು ಪ್ರಮಾಣ ಹೆಚ್ಚಾಗಿರುತ್ತದೆ . ಮಲೆನಾಡನ್ನು ಮಳೆ ನಾಡು ಅಂತ ಕರೆದವರೂ ಇದ್ದಾರೆ.  ನಮ್ಮೂರಿನಲ್ಲಿ ಮಳೆ ಹೆಚ್ಚು ಬೇಸಿಗೆಯಲ್ಲೂ ಹಿತಕರ ಎನ್ನಿಸುವ ವಾತಾವರಣವೇ ಇರುತ್ತದೆ. ಇನ್ನು ಚಳಿಗಾಲದಲ್ಲಿ  ನಡುಗುವಂತೆ ಅಧಿಕವಾದ ಚಳಿ ಇರುತ್ತದೆ.ಹಾಗೆಯೇ ಇಬ್ಬನಿಯೂ ಹೆಚ್ಚಿರುತ್ತದೆ. ಬೆಳ್ಳಿಗೆ ಹತ್ತು ಗಂಟೆಯವರೆಗೂ ವಾತಾವರಣ ಇಬ್ಬನಿ ಮುತ್ತು  ಪೋಣಿಸಿದಂತೆ ಇರುವುದನ್ನು ನೋಡುವುದೇ ಒಂದು ಹಬ್ಬ. ಹಕ್ಕಿಗಳ ಚಿಲಿಪಿಲಿ, ನಲಿವಿನ  ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಪ್ರಕೃತಿ ಮಾತೇ ಹಸಿರನ್ನುಟು ಕಂಗೊಳಿಸುತ್ತಿದ್ದಾಳೆ ಇಲ್ಲಿ.  ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ.  ಸಾಯೋ ತನಕ ಸಂಸಾರದಲ್ಲಿ  ಗಂಡಾಗುಂಡಿ. ಹೇರಿಕೊಂಡು ಹೋಗೋದಿಲ್ಲ ಸುತ್ತಾಗ ಬಂಡಿ. ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ.  ಎಂಬ ಸುಂದರವಾದ ಸಾಲುಗಳನ್ನು ಹೊಂದಿದ್ದು ಹಾಗೆಯೇ ಮುಂದುವರೆದರಯುವ ಸಾಹಿತ್ಯ ರಚಿಸಿದ್ದು ಮೂಗೂರು ಮಲ್ಲಪ್ಪ

ಶಿಕ್ಷಣದ ಮಹತ್ವ

ಶಿಕ್ಷಣದ ಮಹತ್ವ: ಈದೇಶದಲ್ಲಿ ಎಲ್ಲ ವೂ ಚುನಾವಣೆ  ಅಧಾಂತವಾಗಿ ಚುನಾವಣೆ ಗೆಲ್ಲುವುದೇ ಎಲ್ಲಾ ಚಟುವಟಿಕೆಗಳ  ಅಡಿಪಾಯವಾಗಿರುವ ಸಂದರ್ಭದಲ್ಲಿ, ವಿದ್ಯಾವಂತರು ವೈಚಾರಿಕ ನಿಲುವಿನಿಂದ ಯೋಚಿಸದೆ ಜಾತಿ, ಧರ್ಮ, ಮತ, ಪಕ್ಷ, ಪಾತ್ರ, ಲಿಂಗ ಎಂಬ ಸ್ವಯಂ  ಸ್ಥರಗಳ ಮಧ್ಯ -ಸಿಲುಕಿಕೊಂಡು, ಪ್ರಜಾಪ್ರಭುತ್ವವನ್ನು ಚುನಾವಣೆ ಗಳಲ್ಲಿ ಮಾತ್ರ ಕಾಣಿಸುತ್ತಿರುವ ನಾಗರಿಕ ಸಮಾಜದ ಪರಿಸ್ಥಿತಿಯಲ್ಲಿ     ಡಾ.ಬಿ.ಅರ್. ಅಂಬೇಡ್ಕರರನ್ನು ನೆನಪಿಸಿಕೊಳ್ಳುವುದು  ಮತ್ತೂ ಅವರು ರಚಿಸಿದ ಸಂವಿಧಾನದ ಅರಿವಿನೊಂದಿಗೆ  ದೇಶದ ಸಮಸ್ಯೆಗಳಿಗೆ ಸೂಕ್ತ ಉತ್ತರ ಕಂಡು ಕೊಳ್ಳುವ ಪ್ರಯತ್ನ ಸದ್ಯದ    ಅತಿ ದೊಡ್ಡ ಸವಾಲು.ಈ ಸವಾಲು  ಎದುರಿಸಬೇಕಾದರೆ ಈ ದೇಶದ ಭಾವಿಪ್ರಜೆಗಳಾದ ಶಾಲಾ  ಕಾಲೇಜುಗಳ ವಿದ್ಯಾರ್ಥಿಗಳು ಅಂಬೇಡ್ಕರ್‌ರವರ ಚಿಂತನೆಗಳನ್ನು  ಮೈಗೂಡಿಸಿಕೊಂಡು ಸಂವಿಧಾನದ ಡಿಯಲ್ಲಿ ಜೀವನ ಸಾಗಿಸುವ ಮತ್ತು ದೇಶವನ್ನು ಮುನ್ನಡೆಸುವ ತಿಳುವಳಿಕೆ ಶಕ್ತಿ ಸಾಮರ್ಥ್ಯಗಳನ್ನು ಹೊಂದಬೇಕಾಗಿರುವುದು ಅತ್ಯವಶ್ಯ. ಡಾ.ಬಿ.ಆರ್.ಅಂಬೇಡ್ಕರವರು ದಾ ದರ್ಶನಿಕ ಭಾರತೀಯ ಸುಧಾರಕ, ಗುಲಾಮಗಿರಿಯನ್ನು ತೊಡೆದು ಹಾಕಲು  ಶಿಕ್ಷಣವೇ ಒಂದು  ಅಸ್ತ್ರವೆಂದು ನಂಬಿದ್ದರು. ಇದು  ಶೋಷಿತರಲ ಶೋಷಿತರ ಲ್ಲಿ  ಜಾಗೃತಿಯನ್ನು ಮೂಡಿಸಿ ಅವರ ಸಾಮಾಜಿಕ ಸ್ಥಿತಿ ಆರ್ಥಿಕ ಸುಧಾರಣೆ  ಅವರ ಸ್ಥಿತಿ, ಅರ್ಥಿಕ ಸುಧಾರಣೆ ಮತ್ತು ಅವರ ರಾಜಕೀಯ ಸ್ವಾತಂತ್ರ್ಯ ಪಡೆಯಬೇಕೆಂದು ಅವರ ಅಭಿಲಾಷೆ ಯಾಗಿತ್ತು. ಅಂಬೇ ಡ್ಕರ್ ರವರ

ಹೊಸ ಶಿಕ್ಷಣ ನೀತಿ

ಹೊಸ ಶಿಕ್ಷಣ ನೀತಿ                   ಮನುಷ್ಯ ತನ್ನ ಪೂರ್ಣ ಮಾನವ ಸಾಮಥ್ರ್ಯಗಳಿಸಿಕೊಳ್ಳಲು ಸಮಾನತೆಯಳ್ಳ ಮತ್ತು ನ್ಯಾಯಸಂಗತವಾದ ಸಮಾಜವೂಂದನ್ನು ಅಭಿವೃದ್ಧಿ ಪಡಿಸಲು ಹಾಗೂ ರಾಷ್ಟ್ರದ ಎಳಿಗೆಯನ್ನು ಸಾಧಿಸಲು ಮೂಲಭೂತವಾಗಿ ಶಿಕ್ಷಣ ಅವಶ್ಯಕವಾಗಿದೆ.  ಶಿಕ್ಷಣವು ಮನುಷ್ಯನ ಜೀವನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಬಾವ ಬೀರುತ್ತದೆ..ಆದರೆ ಇತ್ತೀಚಿಗೆ ದೇಶದಲ್ಲೇ ಕರ್ನಾಟಕವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ(NEP) ಜಾರಿಗೊಳಿಸಿರುವ ಮೊದಲ ರಾಜ್ಯಗಳಲ್ಲಿ ಒಂದಾಗಿದೆ...ಇದರ ಉದ್ದೇಶ ಉತ್ತಮ ಗುಣಮಟ್ಟದ ಶಿಕ್ಷಣ ವನ್ನು ನೀಡಬೇಕೆಂಬುದು. ಆದರೆ ಇದು ಅವ್ಯವಸ್ಥೆಯಿಂದ ಕೂಡಿದೆ ಹಾಗೂ ತುಂಬಾ ಗೊಂದಲ ವನ್ನು ಸೃಷ್ಟಿ ಮಾಡಿದೆ..    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲಿಗೆ ಅನುಷ್ಠಾನ ಗೊಳಿಸುತ್ತಿರುವುದಾಗಿ ರಾಜ್ಯ ಸರಕಾರ ಬೆನ್ನು ತಟ್ಟಿಕೂಳ್ಳುತ್ತಿರುವ ನಡುವೆಯೇ ಕಾಲೇಜು ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಭೋದಕ - ಭೋದಕೇತರ ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ಇಲ್ಲದೇ ಗೊಂದಲದಲ್ಲಿರುವುದು ಕಂಡು ಬರುತ್ತಿತ್ತು.. NEP ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರು ಕೇಳುತ್ತಿರುವ ಪ್ರಶ್ನೆಗಳಿಗೆ ಬಹುತೇಕ  ಎಲ್ಲ ಕಾಲೇಜುಗಳ ಉಪನ್ಯಾಸಕರು ಹಾಗೂ ಸಿಬ್ಬಂದಿಯಿಂದ ನಮಗೇ ಅರ್ಥವಾಗಿಲ್ಲ...ನಿಮಗೇನು ವಿವರಿಸೋಣ..?  ಎಂಬ ಮರುಪ್ರಶ್ನೆ ತೋರಿಬರುತ್ತವೆ. ಹೊಸ ಶಿಕ್ಷಣ ನೀತಿ ಅನುಷ್ಠಾನದಲ್ಲಿ ನೂರೆಂಟು ಗೊಂದಲಗಳಿವೆ. ಕೊರೋನದಿಂದ ಎಲ್ಲವೂ ಅಸ್ತ