"ಅಣ್ಣ ತಂಗಿಯ. ಸಂಬಂಧ ಎಂದರೇ ಒಂದೇ ಜೀವ ಎರಡು ದೇಹಗಳಿದಂತ್ತೆ
ವಿವಿದೆತೆಲ್ಲಿ ಏಕತೆಯನ್ನು ಹೊಂದಿರುವ ದೇಶವೆಂದರೆ ಅದು ನಮ್ಮ ಭಾರತ. ಭಾರತದಲ್ಲಿ ಅಣ್ಣ -ತಂಗಿಯ ಸಂಬಂಧವನ್ನು ಬಿಗಿಯಾಗಿಸಲು ರಕ್ಷಾ ಬಂಧವನ್ನು ಆಚರಿಸುತ್ತಾರೆ.ರಕ್ಷಾ ಬಂಧನ ಎಂಬ ಹಬ್ಬವು ಒಡಹುಟ್ಟಿದವರ ನಡುವೆ ಇರುವ ಅವಿನಾಭಾವ ಆಚರಣೆಯಾಗಿದೆ. . " ರಕ್ಷಾ ಬಂದವನ್ನು ಶ್ರಾವಣ ಮಾಸದ ಹುಣ್ಣಿಮೆಯ " ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ . ಉದಾ : ಹಿಂದೂ ಪುರಾಣಗಳ ಪ್ರಕಾರ ಮಹಾಭಾರತ ಮಹಾಕಾವ್ಯ, ಮಹಾಭಾರತದಲ್ಲಿ ಕೃಷ್ಣನ ಮಣಿಕ ರಕ್ತಸ್ರಾವ್ ವಾಗುದನ್ನು ತಡೆಯಲು ದ್ರೌಪದಿ ತನ್ನ ಸೀರೆಯನ್ನು ಹರಿದು ಕೃಷ್ಣನಿಗೆ ಕಟ್ಟಿದಳು ಈ ವೇಳೆ ದ್ರೌಪದಿಯೋ ಕೃಷ್ಣನ ಮೇಲೆ ಇಟ್ಟಿದ ವಾತ್ಸಲ್ಯ, ಕಾಳಜಿ, ಕಂಡ ಕೃಷ್ಣ ಆಕೆಯನ್ನು ರಕ್ಷಣೆ ಮಾಡುವ ಭರವಸೆb ನೀಡುತ್ತಾನೆ. . . ಪ್ರತಿಯೊಂದು ಹೆಣ್ಣಿಗೊ ತನ್ನ ತಂದೆಯೇ ಮೊದಲ ಹೀರೊ.ತಂದೆಯ ನಂತರ ಮುಖ್ಯವಾದ ವ್ಯಕ್ತಿ ಅಣ್ಣ. ಅಣ್ಣ ಎಂದರೇ...