ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
 ಹೆಚ್ಚುತ್ತಿರುವ ವೃದ್ಧಾಶ್ರಮಗಳು ಹಿಂದಿನ ಕಾಲದಲ್ಲಿ ತಂದೆ ತಾಯಿಯನ್ನು ದೇವರಂತೆ ಕಾಣುತ್ತಿದ್ದರು.ಆದರೆ ಈಗ ಕಾಲ ಬದಲಾಗಿದೆ.ಈ ಕಾಲದಲ್ಲಿ ಹೆತ್ತ ತಂದೆ ತಾಯಿಯನ್ನು ಮಕ್ಕಳು ವೃದ್ಧಾಶ್ರಮಗಳಿಗೆ ಸೇರಿಸುತ್ತಿದ್ದಾರೆ. ಇದೊಂದು ಪಾಪ ಕೃತ್ಯ.ಇತ್ತೀಚೆಗಂತೂ ವೃದ್ಧಾಶ್ರಮಗಳ ಸಂಖ್ಯೆ ಬಹಳ ಹೆಚ್ಚುತ್ತಿದೆ.           ತಂದೆ ತಾಯಿ  ತಮ್ಮ ಮಕ್ಕಳು ಓದಬೇಕು, ಚೆನ್ನಾಗಿ  ಓದಿ ದೊಡ್ಡ ನೌಕರಿ ಪಡೆಯಬೇಕು  ಆಗ ಸಮಾಜದಲ್ಲಿ ತಮಗೆ ಸಿಗುವ ಗೌರವವೇ ಬೇರೆಯಾಗಿರುತ್ತದೆ ಎಂದುಕೊಳ್ಳುತ್ತಿದ್ದರು. ಹಾಗಾಗಿ ಮಕ್ಕಳನ್ನು ಲಕ್ಷ ಲಕ್ಷ ಕೊಳ್ಳೆ ಹೊಡೆಯುವ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಒಂದೊಳ್ಳೆಯ ವಿದ್ಯೆಯನ್ನು ಗಳಿಸಿ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಬೇರೆ ದೇಶಗಳಿಗೆ ಹೋಗಿಬಿಡುತ್ತಾರೆ.ನಂತರ ಅಲ್ಲೇ ಉದ್ಯೋಗವನ್ನು ಹುಡುಕಿ ಮದುವೆ ಕೂಡ ಮಾಡಿಕೊಂಡು ಅಲ್ಲೇ ಠಿಕಾಣಿ ಹೂಡುತ್ತಾರೆ.                         ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದಲ್ಲಿ ಸ್ವತಂತ್ರವಾಗಿ ಬದುಕಲು  ಸಾಧ್ಯವಾಗುವುದಿಲ್ಲ.ಹಾಗೂ ವೃದ್ದಾಪ್ಯ ವಯಸ್ಸಿನಲ್ಲಿ  ವಯಸ್ಕರಿಗೆ ಆರೈಕೆಯ ಅವಶ್ಯಕತೆ ಬಹಳ ಇರುತ್ತದೆ. ವೃದ್ಧರಿಗೆ ಇವೆಲ್ಲವನ್ನು ನೀಗಿಸುವ ಒಂದೇ ಒಂದು ಮಾರ್ಗ ಎಂದರೆ ಅದೇ ವೃದ್ಧಾಶ್ರಮಗಳು. ನಮ್ಮ ದೇಶದಲ್ಲಿ ಅತಿ ಹೆಚ್ಚ...
 ಯಕ್ಷಗಾನ , ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ ಭೂಷಣಗಳ ನ್ನೊಳಗೊ೦ಡ ಒಂದು ಸ್ವತಂತ್ರವಾದ ಅತೀ ಅದ್ಬುತ ವಾದ ಶಾಸ್ತ್ರೀಯ ಕಲೆಯೇ ಯಕ್ಷಗಾನ. ಯಕ್ಷಗಾನ ಪೌರಾಣಿಕ ಮತ್ತು ಐತಿಹಾಸಿಕ  ಸಂಗೀತ, ನೃತ್ಯ ಮತ್ತು ಸಂಭಾಷಣೆಗಳನ್ನು  ಒಳಗೊಂಡ ನಾಟಕದ ರೂಪದಲ್ಲಿ ವ್ಯಕ್ತ ಪಡಿಸುವ ಕಲೆ.  ಯಕ್ಷ ಎಂದರೆ ನರದೇವ ಮತ್ತು ಗಾನ ಎಂದರೆ ಸಂಗೀತ ಎಂದರ್ಥ. ಸಾಮಾನ್ಯವಾಗಿ ಯಕ್ಷಗಾನವು ರಾತ್ರಿ ವೇಳೆ ನಡೆಯುತ್ತದೆ. ಇದನ್ನು ಹಳ್ಳಿಗರು "ಆಟ"ಯೆಂದು ಕರೆಯುತ್ತಾರೆ . ಇದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಹುಟ್ಟುಕೊಂಡಿತ್ತು ಮತ್ತು ಅಲ್ಲಿಯೇ ಹೆಚ್ಚಾಗಿ ಪ್ರಚಲಿತವಾಗಿದೆ.  ಇದು 11 ಶತಮಾನದ ವೈಷ್ಣವ ಭಕ್ತಿ ಚಳುವಳಿ ಸಮಯದಲ್ಲಿ ಪ್ರಾರಂಭವಾಯಿತು. ಕರಾವಳಿ ಭಾಗದ ಜನರರು ತಾವು ಬಯಸಿದ್ದನ್ನು ಪಡೆದಾಗ ದೇವರಿಗೆ ಹರಕೆಯ ರೂಪದಲ್ಲಿ   ಯಕ್ಷಗಾನವನ್ನು ನೋಡುದು ಅಥವಾ ಆಟ ಆಡುವುದರ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ದಕ್ಷಿಣ ಕನ್ನಡ ದಿಂದ ಕಾಸರಗೋಡಿನವರಗೆ ಯಕ್ಷಗಾನ ರೂಪವನ್ನು ತೆಂಕು ತಿಟ್ಟು ಎನ್ನುತ್ತಾರೆ ಹಾಗೆ ಉಡುಪಿ ಇಂದ ಉತ್ತರ ಕನ್ನಡದವರೆಗೆ ಬಡಗು ತಿಟ್ಟು ಇಂದ ಕರೆಯುದು ವಾಡಿಕೆಯಾಗಿದೆ. ಯಕ್ಷಗಾನದಲ್ಲಿ ಬಳಸುವಂತಹ ವೇಷಭೂಷಣ ವಿಶಿಷ್ಟವಾಗಿರುತ್ತದೆ. ದೊಡ್ಡ ಗಾತ್ರದ ಕಿರೀಟ ಮುಖದ ಮೇಲೆ ಹಲವು ಬಣ್ಣಗಳು ಕೈ ಕಾಲು ಗಳಿಗೆ ಹಲವು ಪರಿಕರಣಗಳು, ಕಾಲಿಗೆ ಗೆಜ್ಜೆ ಕಟ್ಟಲಾಗುತ್ತದೆ ಸಂದರ್ಭಕ್ಕೇ ತಕ್ಕಂತೆ ಕತ್ತಿ,ಗದ...
 Promoting  Products Sales serves as valuable resources for sales professionals, business owners,to improve sales performance. These blogs are typically covers a wide range of topics that help readers understand the trends in sales, learn new techniques, and stay updated on the best tool their sales process.For sales professionals,a well crafted not only provides guidance but also helps creating a deeper connection. Provides sales promotions professionals with the latest trends strategies and industry news helping them stay updated on the heading landscape of sales. A sales position or company as a thought leader in the field sharing expert insights. sales practices markets shifts or challenges. Engagers readers content such as comment, social media shares or call-to-action prompts.Sales professionals are always looking for new strategies to boost their performances. Offering proven sales techniques,tips for closing deals to engage with clients can be valuable content. Sales t...
 ನೀರಿನ ಬಾಟಲ್  ಬೇಸಿಗೆ ರಜಾ ಬಂದರೆ ಮಕ್ಕಳಿಗೆ ಖುಷಿಯಾಗುತ್ತದೆಯೋ ಅದೇ ರೀತಿ ಭೂಮಿಯ ಮಕ್ಕಳಾದ ರೈತರಿಗೆ ದುಃಖವಾಗುತ್ತದೆ ನೀರನ್ನು ಕೈಯಿಂದ ಹಿಡಿಯಲು ಸಾಧ್ಯವಾಗದು ಆದರೆ ಹಿಡಿಯಲು ಒಂದು ಸಾಧನವಿದೆ ಅದೇನಂದರೆ ಬಾಟಲ್ ನೀರು ಹಾಗೂ ಇದನ್ನು ಜೋಡೆತ್ತು ಎಂದರೆ ತಪ್ಪಾಗಲಾರದು ನೀರು ಒಂದು ಅಮೂಲ್ಯವಾದದ್ದು ಎಲ್ಲಾ ಸಂದರ್ಭದಲ್ಲಿ ನೀರು ಪ್ರಮುಖವಾದ ಪಾತ್ರ ವಹಿಸುತ್ತದೆ ನೀರನ್ನು ಯಾವುದೇ ಬಾಟಲಿಗೆ ಹಾಕಿದಾಗ ಅದರ ಬಣ್ಣವನ್ನು ಮೈಗೂಡಿಸಿಕೊಂಡು ಸ್ಥಿರವಾಗಿ ನಿಂತಿರುತ್ತದೆ ನೀರಿನ ಪ್ರಮುಖ ವಿಶೇಷ ಎಂದರೆ ಬಾಟಲಿಯ ಯಾವುದೇ ಆಕಾರವಿರಲಿ ನೀರು ಅದೇ ಆಕಾರಕ್ಕೇ ಒಗ್ಗಿಕೊಳ್ಳುವುದು ಒಂದು ವಿಶೇಷ ಮನುಷ್ಯನ ಜೀವನದಲ್ಲಿ ನೀರು ಬಹಳ ಮುಖ್ಯವಾಗಿರುತ್ತದೆ ನೀರನ್ನು ತೆಗೆದುಕೊಂಡು ಹೋಗಲು ನೀರಿನ ಬಾಟಲ್ ಒಂದು ವಸ್ತು ಮನುಷ್ಯನು ತಾಪಮಾನದಿಂದ ತನ್ನನ್ನು ರಕ್ಷಿಸಲು ತನ್ನ ತಲೆಯ ಮೇಲೆ ಹ್ಯಾಟ ನ್ನು ಧರಿಸಿರುತ್ತಾನೆ ನೀರನ್ನು ಸುರಕ್ಷಿತವಾಗಿ ಶುದ್ಧವಾಗಿ ಇಡಲು ಬಾಟಲಿಯ ತಲೆ ಮೇಲೆ ಒಂದು ಮುಚ್ಚುಳವನ್ನು ಧರಿಸಿರುತ್ತದೆ, ಮನುಷ್ಯನಿಗೆ ಬಾಯಾರಿಕೆ ಆದಾಗ ಬಾಟಲಿಯಲ್ಲಿರುವ ನೀರು ಕುಡಿದು ಹಾಗೆ ಮತ್ತೆ ಬಾಯಾರಿಕೆ ಆದಾಗ ನೀರನ್ನು ಸಂಗ್ರಹಿಸಲು ಉತ್ತಮವಾದ ಮಾರ್ಗವಾಗಿದೆ ಯಾವುದೇ ಸಮಾರಂಭದಲ್ಲಿ ಬಾಳೆ ಎಲೆ ಹಾಗೂ  ಬಾಟಲಿ ಎರಡು ಜಂಟಿಯಾಗಿ ಕಾರ್ಯನಿರ್ವಹಿಸುತ್ತದ ಕೆಲವೊಂದು ಸಂದರ್ಭದಲ್ಲಿ ನಾವು ಜಾಸ್ತಿ ನೋಡುವುದು ಮದುವೆಯಲ್ಲಿ ಮಕ್ಕಳು ಬಾಟಲಿಯೊಂದಿಗ...
 ಫ್ರೆಂಡ್ ಅನ್ನೋ ಶಿಪ್ ಗೆ ನಾವೇ ಮೊಳೆ ಹೊಡೆದುಕೊಂಡರೆ ಹೇಗೆ?  ತುಂಬಾ ಸಲ ಹೀಗಾಗುತ್ತದೆ.  ಫ್ರೆಂಡ್ ಗೆ ಫೋನ್ ಮಾಡಬೇಕು ಅಂದುಕೊಳ್ಳುತ್ತಿರುತ್ತೇವೆ. ಆದರೆ ಮಾಡಲ್ಲ. ಫೋನ್ ಮಾಡೋಕೆ ಸಾಧ್ಯವಾಗೋಲ್ಲ ಅನ್ನುವುದು ಬೇರೆ ವಿಚಾರ, ಅದಕ್ಕೆ ನೂರೆಂಟು ಕಾರಣಗಳಿರುತ್ತವೆ. ಕೆಲಸದ ಒತ್ತಡ, ಟ್ರಾವೆಲಿಂಗ್, ಮೀಟಿಂಗ್, ಈಟಿಂಗ್, ಆಯಾಸ, ಹುಷಾರಿಲ್ಲ. ಅವಳು ಬ್ಯುಸಿ ಯಾಗಿರಬೇಕು ಬಿಡು ಅಂತ ಇವನು. ಇವನು ಬ್ಯುಸಿ ಯಾಗಿದ್ದಾನೋ ಏನು ಸುಮ್ನೆ ಯಾಕೆ ಡಿಸ್ಟರ್ಬ್ ಮಾಡೋದು ಅಂತ ಅವಳು. ಒಟ್ಟಿನಲ್ಲಿ ನೋ ಕಾಂಟಾಕ್ಟ್, ಫೋನ್ ಮಾಡದೇ ಇರುವುದಕ್ಕೆ ಬ್ಯುಸಿ ಅನ್ನೋದು ಒಂದು ಅಡ್ಡ ನೆಪ ಅಷ್ಟೇ.  ಆದರೆ ಇನ್ನೊಂದು ಕಾರಣವಿದೆ.  ಅವನು ಮಾಡಲಿ ಬಿಡು, ಏನು ದಾಡಿ ಅವನಿಗೆ? ಒಂದು ಫೋನ್ ಮಾಡೋದಕ್ಕೆ ಆಗೋಲ್ವಾ? ಪ್ರತಿ ಸಲ ನಾನೇ ಮಾಡ್ಬೇಕಾ? ಅನ್ನೋ ಅಹಂ, ಅದು ಒಂದು ಸಾರಿ ಬಂದು ಇಬ್ಬರ ಮನದಲ್ಲೂ ಕುಳಿತು ಬಿಟ್ಟರೆ ಆ ಫ್ರೆಂಡ್ ಶಿಪ್ ಹಳಿಸಿತು ಅಂತಲೇ ಅರ್ಥ. ಹೀಗಾದಾಗ ಫ್ರೆಂಡ್ ಅನ್ನೋ ಶಿಪ್ ಅಹಂ ಅನ್ನೇ ಅಲೆಯಾಗಿಸಿಕೊಂಡು ಮುಳಗಿ ಹೋಗುತ್ತದೆ.  ಕೊನೆಗೆ ಫ್ರೆಂಡ್ ಎಲ್ಲೋ ಮರೆತೇ ಹೋಗುತ್ತಾನೆ. ಮಾತು ನಿಂತು ಹೋಗುತ್ತದೆ. ಫೋನ್ ನಂಬರ್ ಮರೆತು ಹೋಗುತ್ತದೆ. ಕೆಲವೇ ದಿನಗಳ ಹಿಂದೆ ಪ್ರತಿಯೊಂದಕ್ಕೂ ಬೇಕಾಗಿದ್ದ ಫ್ರೆಂಡ್ ನ ಸ್ಥಾನಕ್ಕೆ ಇನ್ಯಾರೋ ಒಬ್ಬ ಫ್ರೆಂಡ್ ಬಂದು ಕುಳಿತುಬಿಡುತ್ತಾನೆ. ನೆನಪಿರಲಿ ಆ ಫ್ರೆಂಡು  ಒಂದಲ್ಲ ಒಂದು ದ...